ದನಿಯಾಗದ ಮೂರು ಹನಿ…
ತೀರದ ಬಾಹುಗಳಲಿ ತೊರೆ
ನದಿ – ಸಂಸಾರದ ಹೊರೆ
ನೊಗವೆನಿತು ಒಂದು ಬದುಕು
***
ಊರು ದಾರಿಗೆ
ದಿಕ್ಕು ದೆಸೆಗಳ ಪರಿಧಿ
ಮನಸೋ ಅಗಣಿತ ಪುಟ
***
ಅನಾಥ ಬಯಲಲಿ ಕಿಟಕಿ
ಸರಳುಗಳನನವರಿಸಿ ಕುಳಿತದ್ದು
ನೀ ತಿರುಗಿನೋಡಿದಷ್ಟೇ ದಿಟ!
***
— ರಾಘವೇಂದ್ರ ಹೆಗಡೆ
Posted by ರಾಘವೇಂದ್ರ ಹೆಗಡೆ
ತೀರದ ಬಾಹುಗಳಲಿ ತೊರೆ
ನದಿ – ಸಂಸಾರದ ಹೊರೆ
ನೊಗವೆನಿತು ಒಂದು ಬದುಕು
***
ಊರು ದಾರಿಗೆ
ದಿಕ್ಕು ದೆಸೆಗಳ ಪರಿಧಿ
ಮನಸೋ ಅಗಣಿತ ಪುಟ
***
ಅನಾಥ ಬಯಲಲಿ ಕಿಟಕಿ
ಸರಳುಗಳನನವರಿಸಿ ಕುಳಿತದ್ದು
ನೀ ತಿರುಗಿನೋಡಿದಷ್ಟೇ ದಿಟ!
***
— ರಾಘವೇಂದ್ರ ಹೆಗಡೆ
Conserve the Water Resources
Control Global Warming
Save Wildlife
"Be kind to Nature, Save the Earth"
Powered byIP2Location.com
No Instagram images were found.
( Continue Reading..)
ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ ।
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ।।
ಧರೆಯಲ್ಲವನು ಶಪಿಸಿ ಮನದಿ ನರಕವ ನಿಲಿಸಿ ।
ನರಳುವುದು ಬದುಕೇನೋ ? ಮಂಕುತಿಮ್ಮ ।।
— ಡಿ.ವಿ.ಜಿ.
2009 – 2017 Copyrights © Raghavendra Hegde
ಪ್ರತೀ ಹನಿಯಲ್ಲೂ ಭಾವ ದುಂದುಭಿ …
http://nenapinasanchi.wordpress.com/
LikeLike
ನಮಸ್ತೆ ಸರ್ ! ನನ್ನ ಬ್ಲಾಗಿಗೆ ಆತ್ಮೀಯ ಸ್ವಾಗತ..
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು… ಬರುತ್ತಿರಿ 🙂
LikeLike
ಎರಡನೆಯ ಹನಿ ಸೊಗಸಾಗಿದೆ ರಾಘವೇ೦ದ್ರರೇ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
LikeLike
ತುಂಬಾ ಇಷ್ಟವಾಯಿತು 🙂
LikeLike